ಕಳಸ ಲೈವ್ ವರದಿ
ಕಳಸ ತಾಲೂಕಿನಾಧ್ಯಂತ ಸಾದಾರಣ ಮಳೆ ಮುಂದುವರೆದಿದ್ದು, ಮಳೆಯ ಪರಿಣಾಮ ಕಳಸದಿಂದ ಕಂಚಿನಕೆರೆ-ವಶಿಷ್ಠತೀರ್ಥಕ್ಕೆ ಹೋಗುವ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಇದರಿಂದ ಕಾಳಿಕೆರೆ,ಕೊಂಡದಮನೆ, ಕಂಚಿನಕೆರೆ ಗ್ರಾಮಸ್ಥರು ಹಾಗೂ ಭದ್ರಾ ನದಿಯ ತೂಗು ಸೇತುವೆ ನೋಡಲು ತೆರಳುವ ಪ್ರವಾಸಿಗರು ಕೆಲ ಕಾಲ ತೊಂದರೆ ಅನುಭವಿಸಿದರು.