ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿ ಮತ್ತು ಸಂಜೀವಿನಿ ಸಂಘದ ವತಿಯಿಂದ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಶಾಲೆಯ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು
ಈ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ವಿಶ್ವನಾಥ್, ಉಪಾಧ್ಯಕ್ಷ ರಂಗನಾಥ್, ಪಿಡಿಒ ಕವೀಶ್, ಆದರ್ಶ್, ಶಾಲಾ ಪ್ರಾಚಾರ್ಯ ಸುನೀತ ಬಡಿಗೇರ, ಪಂಚಾಯಿತಿ ಸದಸ್ಯರಾದ ಜಮಿಳಾ ರಫೀಕ್, ಜಯಲಕ್ಷ್ಮೀ, ಸಂಜೀವಿನಿ ಸಂಘದ ಸದಸ್ಯರಾದ ಗೀತಾ, ಕವಿತ, ಪ್ರಶಾಂತಿ, ಶಮಿರಾ ಇತರರು ಇದ್ದರು.
Related Stories
September 6, 2024