ಕಳಸ ಲೈವ್ ವರದಿ
ಕಳಸ ಜೆಸಿಐ ವತಿಯಿಂದ ವಿಸ್ವ ಪರಿಸರ ದಿನಾಚರಣೆಯ ಅಂಗವಾಗಿ ಕಳಸ ತೋಟಗಾರಿಕಾ ಇಲಾಖೆಯ ಸಹಯೋಗ ದೊಂದಿಗೆ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನೂ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿ ರಾಧೇಶ್ ,ಕಳಸ ಜೆಸಿಐ ನ ಅಧ್ಯಕ್ಷ ಶ್ರೀಕಾಂತ್ ಕಾರ್ಯದರ್ಶಿ ಸುಧಾಕರ್ ,ನಿಕಟ ಪೂರ್ವ ಅಧ್ಯಕ್ಷ ಚರಣ್ ಹಾಗು ಜೇಸಿ ಸದಸ್ಯರುಗಳಾದ ಶಿವಪ್ರಸಾದ್, ಜಯಪ್ರಕಾಶ್, ಸತೀಶ್ ಇತರರು ಇದ್ದರು.
Related Stories
September 6, 2024