ಕಳಸ ಲೈವ್ ವರದಿ
ಕಳಸ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಅಧ್ಯಕ್ಷರಾಗಿ ಗಣೇಶ್ ಭಟ್, ಸದಸ್ಯರಾಗಿ ಕೇಶವ ತೋಟದೂರು, ಮಂಜಯ್ಯ ಭದ್ರಕಾಳಿ, ಆದರ್ಶ ಗೌಡ, ಶ್ರೀನಿವಾಸ್ ಸಂಸೆ, ಫಾರೂಕ್ ಸಂಸೆ, ಸುನೀಲ್ ಮಸಿಗದ್ದೆ, ರಜನಿ ಶ್ರೀನಿವಾಸ್, ರೂಪ ಸುರೇಶ್, ಸೌಜಿತ್ ಮರಸಣಿಗೆ, ಮಹೇಶ್ ಮುಮ್ಮಗೆ, ಸುರೇಶ್ ಗೌಡ ಜಾಂಬಳೆ, ಮಂದಾರಾ ಎಡೂರು, ಸಂಪ್ರೀತ್ ಹೊರನಾಡು, ಸ್ಟೀಪನ್ ಕಳಸ.
ಕಳಸ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ ಸಮಿತಿಗೆ ಸದಸ್ಯರಾಗಿ ಮೊಹಮ್ಮದ್ ರಫೀಕ್, ಉದಯ ಕುಮಾರ್ ಮುಳ್ಳೋಡಿ, ಅಬ್ದುಲ್ ಶುಕುರು, ಪ್ರವೀಣ್ ಸಂಸೆ, ಗೋಪಾಲ ಅಡ್ಕೋಡು, ಶ್ರೀಮತಿ ಪ್ರಭಾಮಣಿ, ಮೂಡಿಗೆರೆ ಕ್ಷೇತ್ರದ ಆರಾಧನಾ ಸಮಿತಿಗೆ ಜಿ.ಪಿ.ಚಂದ್ರ ಕಳ್ಳರ ಪಾಳು ಹೊರನಾಡು.
ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆ ಹರಿಸಲು ಮಂಗಳೂರು ವಿದ್ಯುತ್ ಶಕ್ತಿ ನಿಗಮದ ಕಳಸ ಉಪವಿಭಾಗ ಶಾಖೆಯ ಸಮಿತಿಗೆ ಪ್ರಮೋದ್ ಕೂವೆ, ರವಿ ಕಂಬಳಗದ್ದೆ, ಶ್ರೀಮತಿ ಸುನೀತಾ ಪಿಂಟೋ, ಸುಧಾಕರ ಕಡೇಕುಡಿಕೆ, ಬಾಲಕೃಷ್ಣ ಬಲಿಗೆ. ಕಳಸ-1 ಶಾಖೆ ಉಪವಿಭಾಗಕ್ಕೆ ರಿಜ್ವಾನ್ ಕಲ್ಮಕ್ಕಿ, ಉದಯ ಮುಳ್ಳೂಡಿ, ಅರ್ಮುಗಮ್, ಸವಿತ ಅರುಣ್ ಕುಮಾರ್, ಸುಧೀರ್ ಗಂಗನಕುಡಿಗೆ, ವೀರೇಂದ್ರ ಜೈನ್.ಕಳಸ -2 ಶಾಖೆ ಎಂ.ಕೆ. ಭಾಸ್ಕರ್ ಮಸಿಗದ್ದೆ, ರಾಮಯ್ಯ, ರತೀಶ್ ದುರ್ಗದಹಳ್ಳಿ, ಶ್ರೀಮತಿ ಗುಲಾಬಿ ಮರಸಣಿಗೆ, ಪ್ರಾನ್ಸಿಸ್ ಕಡೆಕುಡಿಗೆ, ಉಮೇಶ್ ಯಳಂದೂರು ಇವರನ್ನು ಆಯ್ಕೆಮಾಡಿದ್ದಾರೆ.
Related Stories
September 6, 2024