ಕಳಸ ಲೈವ್ ವರದಿ
ಭಾರತೀಯ ಜನತಾ ಪಾರ್ಟಿಯ ಚಿಕ್ಕಮಗಳೂರು ಜಿಲ್ಲೆಯ ಕಾರ್ಯದರ್ಶಿಯಾಗಿ ಕಳಸ ಎಂ.ಎ.ಶೇಷಗಿರಿ ಆಯ್ಕೆಯಾಗಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ನೀಡಿದ್ದಾರೆ.
ಜಿಲ್ಲಾ ಉಪಾಧ್ಯಕ್ಷರುಗಳಾಗಿ ಜಿ.ಎಸ್.ಮಹಾಬಲರಾವ್, ಎಂ.ಎಸ್.ನಿರಂಜನ್, ಎಚ್.ಎಸ್.ಕವೀಶ್, ಮಹೇಶ್ ಈಶ್ವರಹಳ್ಳಿ, ಕನಕರಾಜ್ ಅರಸ್, ವೀಣಾ ಶೆಟ್ಟಿ, ಸವಿತಾ ರಮೇಶ್, ಚೈತ್ರಶ್ರೀ ಮಾಲತೇಶ್.
ಜಿಲ್ಲಾ ಕಾರ್ಯದರ್ಶಿಗಳಾಗಿ ಎಂ.ಎ.ಶೇಷಗಿರಿ ಕಳಸ, ರಘು ಜನ್ನಾಪುರ, ಟಿ.ರಾಜಶೇಖರ್, ಸತೀಶ್ ಅದ್ದಡ, ಜಿ.ಎಸ್. ವಸಂತ ಕುಮಾರ್, ಶುಭ ಸತ್ಯಮೂರ್ತಿ, ರಾಜಾನಾಯ್ಕ.
ಜಿಲ್ಲಾ ಖಜಾಂಚಿಗಳಾಗಿ ನಾರಾಯಣ ಗೌಡ, ಜಿಲ್ಲಾ ವಕ್ತಾರರನ್ನಾಗಿ ಹಿರೇಮಗಳೂರು ಪುಟ್ಟಸ್ವಾಮಿ, ಸಿ.ಎಚ್. ಲೋಕೇಶ್, ಬಿ.ಜಿ.ಸೋಮಶೇಖರ್, ಮಹೇಶ್ ಒಡೆಯರ್. ಜಿಲ್ಲಾ ಕಾರ್ಯಲಯ ಕಾರ್ಯದರ್ಶಿಯಾಗಿ ಎನ್.ಆರ್.ದುರ್ಗೇಶ್ ಆಯ್ಕೆಯಾಗಿದ್ದಾರೆ.
Related Stories
September 6, 2024