ಕಳಸ ಲೈವ್ ವರದಿ
ತಾಲೂಕಿನ ಮರಸಣಿಗೆ ಗ್ರಾಮದ ಯಡೂರು ನಾಗಲಮ್ಮ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿದ್ದಾರೆ.
ಸೋಮವಾರದ ರಾತ್ರಿ ದೇವಸ್ಥಾನದ ಬೀಗ ಮುರಿದು ಒಳ ಹೊಕ್ಕ ಕಳ್ಳರು ಬಂಗಾರದ ಮೂಗುತ್ತಿ, ಕಿವಿಯೋಲೆ, ತಾಳಿಸರ, ಕಾಣಿಕೆಹುಂಡಿ ಕಳ್ಳತನ ಮಾಡಿ ಕಳ್ಳರು ಪರಾರಿ ಆಗಿದ್ದಾರೆ
ಕಳಸ ಪೆÇಲೀಸ್ ಠಾಣಾಧಿಕಾರಿ ಭರಮಪ್ಪ ಬೆಳಗಲಿ ಮತ್ತು ಪಿಎಸ್ಐ ಬಾಬು ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.ಪ್ರಕರಣ ಕಳಸ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದೆ.