ಕಳಸ ಲೈವ್ ವರದಿ
ಬಾಳೆಹೊನ್ನೂರು ಅನ್ನಪೂರ್ಣ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಶ್ರೀರಾಮ್ ಫೈನಾನ್ಸ್ ಲಿ ನೂತನ ಶಾಖೆಯು ಉದ್ಘಾಟನೆಗೊಂಡಿತು
ಶ್ರೀರಾಮ ಫೈನಾನ್ಸ್ ಮಂಗಳೂರು ನ ಪ್ರೆಸಿಡೆಂಟ್ ಮತ್ತು ಜೋನಲ್ ಬ್ಯುಸಿನೆಸ್ ಹೆಡ್ ಶ್ರೀ ಶರತ್ ಚಂದ್ರ ಭಟ್ ಕಾಕುಂಜೆ ಇವರು ಉದ್ಘಾಟಿಸಿದರು.
ಶ್ರೀರಾಮ್ ಫೈನಾನ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಕಡಿಮೆ ದಾಖಲಾತಿಯೊಂದಿಗೆ ಹಾಗೂ ಅತೀ ಶೀಘ್ರವಾಗಿ ಸಾಲ ದೊರೆಯಲಿದೆ. ವಾಹನ ಸಾಲ, ವ್ಯಾಪಾರ ಸಾಲ, ಚಿನ್ನದ ಮೇಲಿನ ಸಾಲ, ವೆಹಿಕಲ್ ಇನ್ಸೂರೇನ್ಸ್, ಲೈಫ್ ಇನ್ಸೂರೇನ್ಸ್, ಟೈರ್ ಲೋನ್, ಇಂಧನ ಸಾಲ, ವೈಯಕ್ತಿಕ ಸಾಲ ಇದರೊಂದಿಗೆ ವಾಣಿಜ್ಯ ವಾಹನ ಹೊಂದಿರುವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 8ನೇ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ತಲಾ 3000 ದಂತೆ ವಿದ್ಯಾರ್ಥಿ ವೇತನ ನೀಡಿ ಅವರ ವ್ಯವಹಾರವನ್ನು ಪ್ರೋತ್ಸಾಹಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಫೈನಾನ್ಸ್ ಸ್ಟೇಟ್ ಬ್ಯುಸಿನೆಸ್ ಹೆಡ್ ಶ್ರೀ ಸದಾಶಿವ, ಬಾಳೆಹೊನ್ನೂರು ಪೊಲೀಸ್ ಉಪನಿರೀಕ್ಷಕ ಶ್ರೀ ದಿಲೀಪ್ ಕುಮಾರ್ ವಿ.ಟಿ, ಅನ್ನಪೂರ್ಣ ಕಾಂಪ್ಲೆಕ್ಸ್ ಮಾಲಿಕ ಶ್ರೀ ಕೇಶವ್ ಕೆ.ಸಿ, ಗೂಡ್ಸ್ ವಾಹನಗಳ ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಶ್ರೀ ಜಯರಾಮ್ ಕೆ.ಎಸ್, ಶ್ರೀರಾಮ ಪೈನಾನ್ಸ್ ಚಿಕ್ಕಮಗಳೂರಿನ ರೀಜನಲ್ ಬ್ಯುಸಿನೆಸ್ ಹೆಡ್ ಶ್ರೀ ಶ್ರವನ್ ಕುಮಾರ್ ಜಾದವ್, ಬಾಳೆಹೊನ್ನೂರು ಶ್ರೀರಾಮ ಪೈನಾನ್ಸ್ ಬ್ರಾಂಚ್ ಮ್ಯಾನೆಜರ್ ಕಿರಣ್ ಕುಮಾರ್ ಡಿ.ಜಿ ಇದ್ದರು.
Related Stories
September 6, 2024