ಜಾಹಿರಾತು
ಶ್ರೀರಾಮ್ ಫೈನಾನ್ಸ್ ಲಿ ನಾಳೆ( ಗುರುವಾರ)ಬಾಳೆಹೊನ್ನೂರು ನ ಅನ್ನಪೂರ್ಣ ಕಾಂಪ್ಲೆಕ್ಸ್ ಲ್ಲಿ ನೂತನ ಶಾಖೆಯು ಉದ್ಘಾಟನೆಗೊಳ್ಳಲಿದೆ.
ಮಧ್ಯಾಹ್ನ 12.30ಕ್ಕೆ ಉದ್ಘಾಟನೆ ಗೊಳ್ಳಲಿದ್ದು, ಶ್ರೀರಾಮ ಫೈನಾನ್ಸ್ ಮಂಗಳೂರು ನ ಪ್ರೆಸಿಡೆಂಟ್ ಮತ್ತು ಜೋನಲ್ ಬ್ಯುಸಿನೆಸ್ ಹೆಡ್ ಶ್ರೀ ಶರತ್ ಚಂದ್ರ ಭಟ್ ಕಾಕುಂಜೆ ಇವರು ಉದ್ಘಾಟಿಸಲಿದ್ದಾರೆ.ಮುಖ್ಯ ಅಥಿತಿಗಳಾಗಿ ಶ್ರೀರಾಮ ಫೈನಾನ್ಸ್ ಸ್ಟೇಟ್ ಬ್ಯುಸಿನೆಸ್ ಹೆಡ್ ಶ್ರೀ ಸದಾಶಿವ, ಬಾಳೆಹೊನ್ನೂರು ಪೊಲೀಸ್ ಉಪನಿರೀಕ್ಷಕ ಶ್ರೀ ದಿಲೀಪ್ ಕುಮಾರ್ ವಿ.ಟಿ, ಅನ್ನಪೂರ್ಣ ಕಾಂಪ್ಲೆಕ್ಸ್ ಮಾಲಿಕ ಶ್ರೀ ಕೇಶವ್ ಕೆ.ಸಿ, ಗೂಡ್ಸ್ ವಾಹನಗಳ ಚಾಲಕ ಮತ್ತು ಮಾಲಿಕರ ಸಂಘದ ಅಧ್ಯಕ್ಷ ಶ್ರೀ ಜಯರಾಮ್ ಕೆ.ಎಸ್ ಇರಲಿದ್ದಾರೆ.
ಶ್ರೀರಾಮ್ ಫೈನಾನ್ಸ್ ನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಕಡಿಮೆ ದಾಖಲಾತಿಯೊಂದಿಗೆ ಹಾಗೂ ಅತೀ ಶೀಘ್ರವಾಗಿ ಸಾಲ ದೊರೆಯಲಿದೆ.
ಈ ಕಾರ್ಯಕ್ರಮಕ್ಕೆ ಶ್ರೀರಾಮ ಪೈನಾನ್ಸ್ ಚಿಕ್ಕಮಗಳೂರಿನ ರೀಜನಲ್ ಬ್ಯುಸಿನೆಸ್ ಹೆಡ್ ಶ್ರೀ ಶ್ರವನ್ ಕುಮಾರ್ ಜಾದವ್, ಬಾಳೆಹೊನ್ನೂರು ಶ್ರೀರಾಮ ಪೈನಾನ್ಸ್ ಬ್ರಾಂಚ್ ಮ್ಯಾನೆಜರ್ ಕಿರನ್ ಕುಮಾರ್ ಡಿ.ಜಿ ಇವರು ಶುಭಕೋರಿದ್ದಾರೆ.