ಕಳಸ ಲೈವ್ ವರದಿ
ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಸುಜಯ ಸದಾನಂದ ಆಯ್ಕೆಯಾಗಿದ್ದಾರೆ.
ಇವರು ಸೋಮವಾರ ಪರಿಸರ ದಿನಾಚರಣೆಯನ್ನು ಆಚರಿಸುವ ಮುಖಾಂತರ ತನ್ನ ಜವಬ್ದಾರಿಯನ್ನು ವಹಿಸಿಕೊಂಡರು.
ಸುಜಯ ಸದಾನಂದ (ಅಧ್ಯಕ್ಷರು), ಉμÁ ಕುಮಾರ್(ಉಪಾಧ್ಯಕ್ಷರು), ಅಮಿತ ವಿನಾಯಕ(ಕಾರ್ಯದರ್ಶಿ), ಕಲ್ಪನಾ ಅಜಿತ್(ಖಜಾಂಚಿ), ನಿರ್ದೇಶಕರುಗಳಾಗಿ ಮನೋರಾಧಿನಿ ದರಣೇಂದ್ರ, ರಶ್ಮಿ ಹರ್ಷ, ಫಾತಿಮಾ ರೆಹಮಾನ್, ಶೋಭ ದೇಸಾಯಿ, ಮೇನಕ ಪ್ರಸನ್ನ ಹೆಬ್ಬಾರ್, ಆಶಾ ಶೇಟ್, ಸುಶೀಲ ಶೇಟ್ ಆಯ್ಕೆಯಾದರು.