ಕಳಸ ವೈವ್ ವರದಿ
ಕಳಸ ತಾಲೂಕಿನಲ್ಲಿ ಪೆ27 ಮತ್ತು 28 ರಂದು ನಡೆಯುವ 18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಭಾನುವಾರ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಯಿತು.
ಬೆಳಿಗ್ಗೆ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಪತ್ರಿಕೆಗೆ ಪೂಜೆ ಮಾಡಿ ನಂತರ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮತ್ತು ಶಾಸಕ ಎಂ.ಪಿ.ಕುಮಾರ ಸ್ವಾಮಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ಭಟ್, ಕಾರ್ಯಾಧ್ಯಕ್ಷ ಎಂ.ಎ.ಶೇಷಗಿರಿ,ಕೋಶಾಧ್ಯಕ್ಷ ಕೆ.ಸಿ.ಧರಣೇಂದ್ರ, ಉಪಾಧ್ಯಕ್ಷ ಎಸ್.ಜೆ.ನಾಗಭೂಷನ್,ಹೊರನಾಡಿನ ರಾಜಲಕ್ಷ್ಮೀಜೋಷಿ, ಕಳಸ ತಾಲ್ಲೂಕು ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ಪ್ರಧಾನ ಸಂಚಾಲಕ ಪ್ರಕಾಶ್ ಕುಮಾರ್ ಅಲಂಕಾರ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್, ಮೋಹನ್ ರಾಜಣ್ಣ, ಶೇಖರ್ ಶೆಟ್ಟಿ,ಕಿರಣ್ ಶೆಟ್ಟಿ, ಇಮ್ರಾನ್, ಶಾಂತಕುಮಾರ್, ಆಶಾಲತಾ ಜೈನ್, ವೃಷಭರಾಜ್ ಇದ್ದರು.
Related Stories
September 6, 2024