ಕಳಸ ಲೈವ್ ವರದಿ
ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ಇಂಗ್ಲೀμï ಭಾಷಣ ಸ್ಪರ್ಧೆಯಲ್ಲಿ ಜೆ ಇ ಎಮ್ ಪ್ರೌಢಶಾಲೆ ಕಳಸದ ಕ್ಷಿತಿ ಕೊಡ್ಸರ 10ನೇ ತರಗತಿ ಇವರು ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಕಳಸ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕರಾದ ಸಿ.ಕೆ.ಮೂರ್ತಿ ಮತ್ತು ಸುಷ್ಮಾ ರವರ ಪುತ್ರಿಯಾಗಿದ್ದ ಇವರು ಶಿವಮೊಗ್ಗದಲ್ಲಿ ಶನಿವಾರ ನಡೆದ ಇಂಗ್ಲೀಷ್ ಬಾಷಣ ಸ್ಪರ್ಧೆಯಲ್ಲಿ ಪ್ರತಿನಿಧಿಸಿ ತೃತಿಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವರ್ಗ ಅಭಿನಂದನೆಯನ್ನು ಸಲ್ಲಿಸಿದ್ದಾರೆ.