ಕಳಸ ಲೈವ್ ವರದಿ
ತಾಲ್ಲೂಕಿನ ಕರಿಮನೆ ಪ್ಲಾಂಟೇಷನ್ ನಲ್ಲಿ ಮರ ಕಡಿಯುವ ಸಂದರ್ಬದಲ್ಲಿ ಮರದಿಂದ ಕೆಳಗೆ ಬಿದ್ದು ಮೃತ ಪಟ್ಟಿರುವ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಪಟ್ಟ ವ್ಯಕ್ತಿ ದಾರವಾಡ ಜಿಲ್ಲೆಯ ಸವದತ್ತಿಯ ಪರ್ಸಪ್ಪ(65) ಎಂದು ಗುರುತಿಸಲಾಗಿದೆ..
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.