ಕಳಸ ಲೈವ್ ವರದಿ
ಹಿರಿಯ ಯಕ್ಷ ಕಲಾವಿದ ಕುಂಬ್ಳೆ ಸುಂದರರಾವ್ ನಿಧನಕ್ಕೆ ಹೊರನಾಡಿನ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಂದರರಾವ್ ಅವರ ಸಾವಿನಿಂದ ಯಕ್ಷರಂಗಕ್ಕೆ ತುಂಬಲಾರದ ನಷ್ಟ ಆಗಿದೆ.ಅಗಲಿದ ಚೇತನಕ್ಕೆ ಮೋಕ್ಷವನ್ನು ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಜಗನ್ಮಾತೆ ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
Related Stories
September 6, 2024