ಕಳಸ ಲೈವ್ ವರದಿ
ಮೂಡಿಗೆರೆ ತಾಲ್ಲೂಕಿನ ಬಂಕೇನ ಹಳ್ಳಿಯಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳು ಬಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶ್ರೇಯಾ(ಛದ್ಮ ವೇಷ ಪ್ರಥಮ), ಅನಿರುಧ್ ಭಟ್(ಭಗವದ್ಗೀತೆ ಪ್ರಥಮ), ಖುಷಿ(ಆಶುಭಾಷಣ ಪ್ರಥಮ), ಭೂಮಿಕಾ(ಅಭಿನಯ ಗೀತೆ ಪ್ರಥಮ), ಅಶ್ರೀತಾ ರೈ(ಕನ್ನಡ ಭಾಷಣ ದ್ವಿತೀಯ), ಅನಘ(ಕಥೆ ಹೇಳುವುದು ದ್ವಿತೀಯ) ಸ್ಥಾನಗಳನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಮುಖ್ಯ ಶಿಕ್ಷಕ ಆನಂದ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಶಾಲಾ ಅಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದ್ದಾರೆ.
Related Stories
September 6, 2024