ಕಳಸ ಲೈವ್ ವರದಿ
ಕಳಸ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರರವರಿಂದ ಕಳಸ ಕೆಪಿಎಸ್ ಪ್ರೌಢ ಶಾಲೆಗೆ ಮಹನೀಯರ ಭಾವ ಚಿತ್ರಕ್ಕೆ ದೇಣಿಗೆ ನೀಡಿದ್ದಾರೆ.
ಸಾಹಿತಿ ಮತ್ತು ನಾಡಿಗಾಗಿ ದುಡಿದ ಮಹನೀಯರ ಭಾವ ಚಿತ್ರಕ್ಕೆ ಕೆಪಿಎಸ್ ಶಾಲೆಯಲ್ಲಿ ಶುಕ್ರವಾರ ನಡೆದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ 5,000 ಚೆಕ್ ನೀಡಿದ್ದಾರೆ.