ಕಳಸ ಲೈವ್ ವರದಿ
ತಾಲ್ಲೂಕಿನಾಧ್ಯಂತ ಅತ್ಯಂತ ವೇಗವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕಿ ನಿವಾರಣೆಗೆಗಾಗಿ ಅಕ್ಟೋಬರ್ 19ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಕಳಸ ಶ್ರೀ ಕಲಶೇಶ್ವರ ದೇವರಲ್ಲಿ ರೈತರು ವಿಶೇಷ ಸಾಮೂಹಿಕ ಪ್ರಾರ್ಥನೆ ಮಾಡಲಿದ್ದಾರೆ.
ಈ ಹಿನ್ನಲೆಯಲ್ಲಿ ಊರಿನ ಎಲ್ಲಾ ರೈತ ಬಾಂಧವರು ಈ ಕಾರ್ಯದಲ್ಲಿ ಭಾಗವಹಿಸಲು ಕೋರಿದೆ.