- ಕಳಸ ಮನ್ವಂತರ ತಂಡದಿಂದ ಅ 2ಕ್ಕೆ ಸ್ವಚ್ಚತಾ ಅಭಿಯಾನ
ಕಳಸ ಲೈವ್ ವರದಿ.
ಗಾಂಧಿಜಯಂತಿ ಪ್ರಯುಕ್ತ ಮನ್ವಂತರ ಬಳಗದಿಂದ ಅಕ್ಟೋಬರ್ 2 ಕ್ಕೆ ಕಳಸ ದಿಂದ ಸಂಸೆ ಮಾರ್ಗದ ಮುಖಾಂತರವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರವೇಶಿಸುವ ಬಸರಿಕಲ್ ಗೇಟ್ ನ ವರೆಗೆ ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಂಡದ ಅಧ್ಯಕ್ಷ ಹೆಚ್.ಆರ್.ಪ್ರಶಾಂತ್ ತಿಳಿಸಿದ್ದಾರೆ.
ಪರಿಸರದ ಕುರಿತು ಸ್ವಚ್ಛತಾ ಅರಿವು ಮೂಡಿಸುವ ಈ ಕಾರ್ಯದಲ್ಲಿ ಸ್ಥಳೀಯ ಸಂಘಸಂಸ್ಥೆಗಳು, ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಬೇಕಾಗಿ ಈ ಮೂಲಕ ವಿನಂತಿಸಿಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ Ph-6360363180-&-9482663192
Related Stories
September 6, 2024