ಚನ್ನಕೇಶವ ಕಲಾ ಮಂದಿರ ಬಾಳೆಹೊಳೆಯಲ್ಲಿ ದಿನಾಂಕ 20-08-2022 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ನಡೆಯಲಿದೆ ಎಂದು ನಾಗಭೂಷಣ ಎಸ್.ಜೆ ತಿಳಿಸಿದ್ದಾರೆ.
ಕನಕಾಂಗಿ ಕಲ್ಯಾಣ ಅಭಿಮನ್ಯು ಕಾಳಗ ಎಂಬ ಪ್ರಸಂಗವು ಸಂಜೆ 6 ಗಂಟೆಯಿಂದ ನಡೆಯಲಿದೆ.
Related Stories
September 6, 2024