ಕಳಸದ ಹಿರಿಯ ಸಾಹಿತಿ ಅ.ರಾ.ರಾಧಾಕೃಷ್ಣ ಮತ್ತು ಇತಿಹಾಸ ಶಾಸನ ಸಂಶೋಧನೆಯಲ್ಲಿ ಸಾಧನೆ ಮಾಡುತ್ತಿರುವ ಹೆಚ್. ಆರ್.ಪಾಂಡುರAಗ ಅವರನ್ನು ಕಡೂರಿನಲ್ಲಿ ನಡೆದ ದ್ವಿತೀಯ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಮಾಡಲಾಯಿತು.
ಶನಿವಾರ ಕಡೂರಿನಲ್ಲಿ ನಡೆದ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಶೃಂಗೇರಿ ಶಿವಣ್ಣ ಸಮ್ಮೇಳನಾಧ್ಯಕ್ಷರಾಗಿದ್ದರು.ಈ ಸಂದರ್ಭದಲ್ಲಿ ಕಳಸದ ಇಬ್ಬರು ಸಾಹಿತಿಗಳನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಇದ್ದರು.