ಕಳಸ ತಾಲೂಕಿನ ಕೆ.ಕೆಳಗೂರು ಗ್ರಾಮದ ಕಾರಕ್ಕಿ-ಹೊಸಗದ್ದೆಯ ಶ್ರೀ ಭದ್ರಾಮಹಾಗಣಪತಿ ದೇವಸ್ಥಾನದಲ್ಲಿ
ಶುಕ್ರವಾರ ಶ್ರೀ ನಾಗ ಪ್ರತಿಷ್ಠೆ ನಡೆಯಿತು.
ಇದರೊಂದಿಗೆ ಶ್ರೀ ಆಂಜನೇಯ ಹಾಗೂ ಶ್ರೀ ದುರ್ಗಾಪರಮೇಶ್ವರೀ ಸಹಿತ ಶ್ರೀ ಭದ್ರಾ ಮಹಾಗಣಪತಿಸ್ವಾಮಿಯವರ
ಮಂಡಲಾಭಿಷೇಕ ಪೂಜಾ ಕಾರ್ಯಕ್ರಮಗಳನ್ನು ಮಾಡಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕಾರಕ್ಕಿ,ಕೆ.ಕೆಳಗೂರ್ ನೂರಾರು ಗ್ರಾಮಸ್ಥರು ಹಾಗೂ ಭಕ್ತಾಭಿಮಾನಿಗಳು ಹಾಜರಿದ್ದರು.