ನಾಡ ಪ್ರಭು ಕೆಂಪೇ ಗೌಡರ ಜಯಂತೋತ್ಸವವನ್ನು ಕಳಸ ತಾಲೂಕು ಕಚೇರಿಯಲ್ಲಿ ಸೋಮವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ನಂದಕುಮಾರ್, ಉಪತಹಶೀಲ್ದಾರ್ ಹೇಮಂತ್ ಕುಮಾರ್, ಕಳಸ ಪಿಡಿಒ ಕವೀಶ್, ಹೊರನಾಡು ಪಿಡಿಒ ಅರುಣ್, ಒಕ್ಕಲಿಗ ಮುಖಂಡರಾದ ಭಾಸ್ಕರಗೌಡ,ಕೆ.ಸಿ.ಮಹೇಶ್, ಆದರ್ಶ, ರಾಜೇಶ್, ಚೇತನ, ಉದಯ, ಸುರಕ್ಷಿತ್, ಸಂದೇಶ್, ಮಂಜುನಾಥ್ ಇತರರು ಇದ್ದರು.
Related Stories
September 6, 2024