ಮಲೆನಾಡು ಗಿಡ್ಡ ತಳಿಯ ಎತ್ತುವೊಂದು ಪುನೀತ್ ರಾಜ್ ಕುಮಾರ್ ಭಾವಚಿತ್ರದ ಎದುರು ಮೃತಪಟ್ಟ ಘಟನೆ ಕಳಸ ಪಟ್ಟಣದಲ್ಲಿ ನಡೆದಿದೆ.
ಪುನಿತ್ ರಾಜ್ ಕುಮಾರ್ ಹುಟ್ಟುಹಬ್ಬದ ಆಚರಣೆಗೆ ಶುಭಕೋರುವ ಬ್ಯಾನರ್ ಒಂದನ್ನು ಕಳಸ ಅಂಚೆ ಕಚೇರಿ ಸಮೀಪ ಡಾ| ರಾಜ್ ಕನ್ನಡ ಅಭಿಮಾನಿ ಕನ್ನಡ ರಾಜು ಅಳವಡಿಸಿದ್ದರು.ಈ ಬ್ಯಾನರ್ ನ ಸಮೀಪ ಕಳೆದ ಕೆಲ ದಿನಗಳಿಂದ ಎತ್ತುವೊಂದು ಮಲಗಿಕೊಂಡಿರುತ್ತಿತ್ತು.
ಆದರೆ ಭಾನುವಾರ ಸಂಜೆ ಎತ್ತು ಪುನಿತ್ ಭಾವ ಚಿತ್ರದ ಎದುರು ಮೃತ ಪಟ್ಟಿದೆ.ಸುದ್ದಿ ತಿಳಿದ ಕೂಡಲೆ ಕನ್ನಡ ರಾಜು ಸ್ಥಳಕ್ಕೆ ಆಗಮಿಸಿ ಎತ್ತುವಿನ ಮೃತ ದೇಹಕ್ಕೆ ಹೂ ಹಾರ ಹಾಕಿ ಅಂತಿಮ ನಮನ ಸಲ್ಲಿಸಿದರು.
Related Stories
September 6, 2024