ಕಳಸ ಪ್ರಥಮ ದರ್ಜೆ ಕಾಲೇಜು, ಕಳಸ ಇಲ್ಲಿನ ವಿದ್ಯಾರ್ಥಿನಿ ಅಮೂದ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದು ಸ್ವರ್ಣ ಪದಕ, ನಗದು ಬಹುಮಾನದ ವಿಜೇತೆಯಾಗಿದ್ದಾಳೆ.
ಜೂನ್ 16ರಂದು ನಡೆಯಲಿರುವ ವಿಶ್ವವಿದ್ಯಾನಿಲಯದ 32ನೇ ಘಟಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆಯಾಗಲಿದೆ.
ಈಕೆ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್ಟೇಟೊಂದರಲ್ಲಿ ಕೂಲಿ ಕೆಲಸ ಮಾಡುತ್ತಿರುವ ಉದಯ ಕುಮಾರ್ ಮಹಾಲಕ್ಷ್ಮೀಯವರ ಪುತ್ರಿಯಾಗಿದ್ದಾಳೆ
Related Stories
September 6, 2024